No Image

ಜ್ಯೋತ್ಸ್ನಾ ಕಾಮತ್ ರವರಿಗೆ ಕುವೆಂಪು ಅವರ ಹಸ್ತದಿಂದ-ಮಲೆಗಳಲ್ಲಿ ಮದುಮಗಳು ಕಾದಂಬರಿ

January 29, 2018 Kannada Team 0

                  ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮೊದಲ ಮುದ್ರಣ (1967)ದ ಪ್ರತಿ ಓದಿದಾಗ ತುಂಬ ಖುಷಿ ಪಟ್ಟಿದ್ದೆ. ಸ್ವತಃ ಕುವೆಂಪು ಅವರ ಅಮೃತ ಹಸ್ತದಿಂದ […]

No Image

ಮರುಪಯಣ : ನಾ ಕಂಡಂತೆ- ಮಂಜುನಾಥ . ಗ . ಹೆಗಡೆ

January 28, 2018 Sushama Arur 0

ಹೊನ್ನಾವರ ತಾಲೂಕಿನ  ಗೇರುಸೊಪ್ಪದ  ಸರಕಾರಿ ಸಂಯುಕ್ತ ಪ್ರೌಢಶಾಲೆಯ ೧೦ ನೇ ತರಗತಿಯ  ಮಂಜುನಾಥ . ಗ . ಹೆಗಡೆ ಎಂಬ ವಿದ್ಯಾರ್ಥಿಯು ಡಾ. ಕೃಷ್ಣಾನಂದ ಕಾಮತರ ‘ಮರುಪಯಣ’ಓದಿ ಬರೆದ ತನ್ನ ಅನಿಸಿಕೆಗಳನ್ನು ಈ ಕೆಳಗೆ […]

No Image

ಅಂತರ್ಮುಖಿ ಶರಾವತಿ

January 28, 2018 Kannada Team 0

ಜಗತ್ ಪ್ರಸಿದ್ದವಾದ ಜೋಗ್ ಫಾಲ್ಸ್‌ಗೆ ಕಾರಣಳಾದ, ಲಕ್ಷ ಲಕ್ಷ ಕಿಲೋ ವ್ಯಾಟ್ ವಿದ್ಯುತ್ ಉತ್ಪಾದಿಸಿ, ಲಿಂಗನಮಕ್ಕಿ ಆನೆಬೈಲು   ವಿದ್ಯುತ್ ಉತ್ಪಾದನಾ ಕೇಂದ್ರಗಳು ಆಗ್ನೇಯ ಏಷ್ಯಾ ಖಂಡದಲ್ಲೇ ದೊಡ್ಡವೆಂಬ ಖ್ಯಾತಿಗೆ ಕಾರಣಳಾದ ಶರಾವತಿ ನದಿಯ ಒಟ್ಟು […]

No Image

(ಭಾರತೀಯ) ನಾರಿಬಲದ ಮಾದರಿ – ಎಚ್ .ವಿ ಸಾವಿತ್ರಮ್ಮ ( ೧೯೧೬-೨೦೧೨)

January 20, 2018 Sushama Arur 0

ಈದೇ ಮೇ ೧೩ ರ ರಾತ್ರಿ, ಕೇವಲ ೩೬ ಗಂಟೆಗಳ ಆಸ್ಪತ್ರೆವಾಸ ಮತ್ತು ಅಂತಿಮ ಗಳಿಗೆಯ ಕಸಿವಿಸಿ, ಪ್ರಾಣಸಂಕಟಗಳನ್ನು ಅನುಭವಿಸಿ, ಆಕ್ಸಿಜನ್ ಸ್ವೀಕರಿಸಲೂ ಪ್ರತಿಭಟಿಸಿ, ಇಚ್ಚಾಮರಣಿ ಎನ್ನಬಹುದಾದ ಸಾವಿತ್ರಮ್ಮ ಕೊನೆಯ ಕ್ಷಣದವರೆಗೂ ಪ್ರಜ್ಞೆ ಕಳೆದುಕೊಳ್ಳದೇ […]

No Image

ಮಲೆಗಳಲ್ಲಿ ಮದುಮಗಳು; ಮರಳಿ ಓದಿದಾಗ

January 15, 2018 Sushama Arur 0

“ಗದ್ಯಂ ಕವಿನಾಂ ನಿಕಷಂ ವದಂತಿ” (ಗದ್ಯ ನಿರ್ಮಿತಿಯೇ ಕವಿಯಾದವನ ಒರೆಗಲ್ಲು)ಎಂಬುದು ಸಂಸ್ಕೃತ ಗಾದೆ. “ಕವಿ ಎನ್ನುವವ ಕೇವಲ ಕಾವ್ಯ ರಚನಾಕಾರನಾಗಿರದೇ, ಸಮಕಾಲೀನ ಎಲ್ಲ ಪ್ರಕಾರದ ಸಾಹಿತ್ಯ, ಶಾಸ್ತ್ರ ಕುರಿತ ಲಭ್ಯ ಗದ್ಯ ಮಾಹಿತಿಯನ್ನು ಬಲ್ಲವನಾಗಿದ್ದು […]

No Image

ಕ್ಷಮಿಸುವ ಅಧಿಕಾರ

January 12, 2018 Sushama Arur 0

ಜ್ಯೋತ್ಸ್ನಾರವರು ಕಲಕತ್ತಾ ಆಕಾಶವಾಣಿಯಲ್ಲಿ ಕೆಲಸಕ್ಕಿದ್ದಾಗ , ಕಾಮತರ ವಾಸ್ತವ್ಯ ಬೆಂಗಳೂರಿನಲ್ಲಿತ್ತು. ಪತ್ರ ಮುಖೇನ ವಾರ್ತಾಲಾಪಗಳು ನಡೆಯುತ್ತಿದ್ದ ಕಾಲವದು. ಕಾಮತರು ತಮ್ಮ ಜೀವನದಲ್ಲಾದ ಒಂದು ಘಟನೆಯ ಬಗ್ಗೆ ಬರೆದ ಲೇಖವಿದು. ಕೆಲವು ವಾರಗಳ ಹಿಂದೆ, ಒಂದು […]

No Image

ಗೀತಾ ರಹಸ್ಯದ ಕರ್ಮಯೋಗಿ

January 6, 2018 Sushama Arur 0

ವೇದೋಪನಿಷತ್ತುಗಳ ಸಾರವೆಂದೇ ಪ್ರಸಿದ್ಧವಿರುವ ಭಗವದ್ಗೀತೆ ಹಿಂದುಗಳಿಗೆಲ್ಲ  ಪವಿತ್ರ ಗ್ರಂಥವಾಗಿದ್ದಂತೆ , ಈ ಧರ್ಮದ ವಿವಿಧ ಆಚಾರ್ಯರಿಗೆಲ್ಲ  ತಂತಮ್ಮ ವಿಶ್ಲೇಷಣೆಗೆ ಅವಕಾಶ ಮಾಡಿಕೊಟ್ಟ ಸಂಗ್ರಹ  ಗ್ರಂಥವಾಗಿದೆ. ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಅದ್ವೈತ, ದ್ವೈತ, ವಿಶಿಷ್ಟದ್ವೈತ […]