No Image

ಸನ್ಮಾನ್ಯ ಬುರ್ಡೆ ಅವರ ಮರೆಯಲಾಗದ ಸವಿ ನೆನಪುಗಳು

October 31, 2017 Sushama Arur 0

ಡಾ. ಜ್ಯೊತ್ಸ್ನಾ ಕಾಮತ್ ಮತ್ತು ಡಾ ಸುಷಮಾ ಆರೂರ್ ಅವರ ತಂದೆ, ಗಣೇಶ ವಿಶ್ವೇಶ್ವರ ಬುರ್ಡೆ ಓರ್ವ ಅಪರೂಪದ ಸರಕಾರಿ ನೌಕರರು, ತುಂಬ ಓದಿಕೊಂಡವರು. ಅದು ಅವರ ದೌರ್ಬಲ್ಯ ಎನಿಸುವಷ್ಟು ಪುಸ್ತಕಗಳಿಗೆ ದುಡ್ಡು ಸುರಿಯುತ್ತಿದ್ದರು. […]

No Image

ಕಿಟೆಲ್ ಪ್ರಶಸ್ತಿ ಬಂದ ಸಂದರ್ಭದಲ್ಲಿ ಕಿರುಭಾಷಣ

October 31, 2017 Kannada Team 0

[ಪ್ರತಿ ವರ್ಷ, ರಾಜ್ಯೋತ್ಸವ ಸಂದರ್ಭದಲ್ಲಿ, ಬೆಂಗಳೂರಿನ ಪ್ರಸಿದ್ಧ ಜರ್ಮನ್ ಮೈಕೋ ಕಂಪನಿಯು ಕನ್ನಡ ಸಾಹಿತ್ಯ, ಇತಿಹಾಸ, ಸಂಶೋಧನೆಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕಿಟೆಲ್ ಪ್ರಶಸ್ತಿಯನ್ನು ಕೊಡಮಾಡುತ್ತದೆ. 2001 ರ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ( 1832- 1903 […]

No Image

ಅಗ್ಗದ ಸುಖನಿದ್ರೆ

October 27, 2017 Kannada Team 0

ನವಾರ್ ಕಾಟ್ ಗಳು ತೀರ ಇತ್ತೀಚಿನವರೆಗೆ ಉಳ್ಳವರ ಮನೆಗಳಲ್ಲಿ ಕೂಡ ಪಾಶ್ಚಾತ್ಯ ಫರ್ನಿಚರ್ ಆಡಂಬರ ಇರುತ್ತಿರಲಿಲ್ಲ. ಊಟ-ತಿಂಡಿಗಳಂತೆ, ನಿದ್ರೆ, ವಿರಾಮಗಳಿಗೂ ಭೂಮಿ ತಾಯಿಯ ಆಸರೆ ಸಾಕಾಗಿತ್ತು.  ಕನ್ನಡಾಂಬೆಯ ಆಶೀರ್ವಾದ! ಈ ರಾಜ್ಯದ ಹವೆಯೂ ಹೆಚ್ಚು […]

No Image

ಕಣ್ಮರೆಯಾಗುತ್ತಿರುವ ಕತ್ತದ ಕೈಗಾರಿಕೆ

October 27, 2017 Kannada Team 0

ತೆಂಗಿನ ಬೆಳೆ ಹೇರಳವಾಗಿರುವ ಕರಾವಳಿಯಲ್ಲಿ ಕತ್ತದ ಕೈಗಾರಿಕೆ, ಗ್ರಾಮಗ್ರಾಮಗಳ ಮನೆಗಳಲ್ಲಿ ಕಂಡುಬರುತಿತ್ತು. ಕಲ್ಪವೃಕ್ಷ ಎಂದೇ ಹೆಸರಾದ ತೆಂಗಿನ ಫಲವನ್ನು ಸುಲಿದಾದ ಸಿಪ್ಪೆಯ ಒಳನಾರು ತುಂಬಾ ಗಟ್ಟಿಯೆಂದು ಕರಾವಳಿಯ ಜನ ಸಹಸ್ರ ಸಹಸ್ರ ವರ್ಷಗಳ ಹಿಂದೆಯೇ […]

No Image

ಬಿಳಿಹುಲಿ

October 23, 2017 Kannada Team 0

ಇತ್ತೀಚೆಗೆ ಅಂದರೆ 8-10-2017 ರಂದು ಬನ್ನೇರುಘಟ್ಟ ಮೃಗಾಲಯದಲ್ಲಿ ಎರಡು ಚಿಕ್ಕ ಪ್ರಾಯದ ಬಿಳೆ ಹುಲಿಗಳು ತಮಗೆ ಆಹಾರ ಕೊಡಬಂದ ಆಂಜನೇಯನನ್ನು ಆಕ್ರಮಿಸಿ ಕೊಂದು ಹಾಕಿದ ವಿಚಾರ, ಪತ್ರಿಕೆಯಲ್ಲಿ ಓದಿದಾಗ ಆ ದುರ್ದೈವಿಯ ಘೋರ ಮರಣದ […]

No Image

ಶ್ರೀ ನಾರಾಯಣ ಪಂಡಿತ ( ಜೂನ ೧೯೩೦-ಅಕ್ಟೋಬರ ೨೦೧೭)

October 18, 2017 Sushama Arur 0

ಮುಂಬಯಿಯ ಸರ್ವೋಚ್ಚ ನ್ಯಾಯಾಲಯದಲ್ಲಿ ಮೂವತ್ತು ವರ್ಷಗಳ ಕಾಲ ವಕೀಲಿ ವೃತ್ತಿ ನಡೆಸಿದ ಮತ್ತು   ನುರಿತ ಪಿಟೀಲು ವಾದಕರಾದ ಶ್ರೀ ನಾರಾಯಣ ಪಂಡಿತರು, ಅಕ್ಟೋಬರ ೧೩ರಂದು ಬೆಳಿಗ್ಗೆ ದೈವಾಧೀನರಾದರು. ಅವರು ಬಹಳ ವರ್ಷಗಳಿಂದ ಹೊನ್ನಾವರ ಹತ್ತಿರದ […]