No Image

ಮಕ್ಕಳ ಬೆಳವಣಿಗೆ: ತಂದೆ ತಾಯಿಗಳ ಪಾತ್ರವೇನು? ಭಾಗ ೨ – ಡಾ. ಕೃಷ್ಣಾನಂದ ಕಾಮತ

May 30, 2017 Sushama Arur 0

ಪುರುಷರು ಮಕ್ಕಳ ಲಾಲನ-ಪಾಲನೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಾರೆ. ಕಾರಿನ ರಿಪೇರಿ ಮಾಡುವಾಗ , ಬಡಿಗತನ, ಕಮ್ಮಾರಿಕೆ ಮಾಡುವಾಗ, ಮಗುವನ್ನು ಪಕ್ಕದಲ್ಲಿ ಕೂಡಿಸಿಕೊಂಡು ಮಾತನಾಡಿಸುತ್ತ, ರಮಿಸುತ್ತ ಇರುತ್ತಾರೆ. ಪತ್ನಿ ನೌಕರಿ ಮಾಡುತ್ತಿದ್ದರೆ, ಕಲಿಯುತ್ತಿದ್ದರೆ, ವಿಶೇಷ ತರಬೇತಿ […]

No Image

ಮಕ್ಕಳ ಬೆಳವಣಿಗೆ: ತಂದೆ ತಾಯಿಗಳ ಪಾತ್ರವೇನು? – ಡಾ. ಕೃಷ್ಣಾನಂದ ಕಾಮತ

May 30, 2017 Sushama Arur 0

ನೋಬೆಲ್ ಪಾರಿತೋಷಕ ಅಸ್ತಿತ್ವಕ್ಕೆ ಬಂದ ಕಳೆದ ಎಪ್ಪತ್ತೆಂಟು ವರ್ಷಗಳಲ್ಲಿ ಕೇವಲ ಇಬ್ಬರು ಭಾರತೀಯರು ಅದಕ್ಕೆ ಅರ್ಹತೆ ಪಡೆದರು. ಭಾರತದ ಜನಸಂಖ್ಯೆಯ ಒಂದು ಮೂರಾಂಶದಷ್ಟಿರುವ ಅಮೇರಿಕಕ್ಕೆ ಕಳೆದ ಒಂದೇ ವರ್ಷದಲ್ಲಿ ಆರು ನೋಬೆಲ್ ಪುರಸ್ಕಾರಗಳು ದೊರೆತವು. […]

No Image

ಅಪರೂಪದ ಅಭಿನೇತ್ರಿ ಭಾರತಿ ಹಾವನೂರ (೧೯೩೨-೨೦೧೭) ಭಾಗ ೨

May 28, 2017 Sushama Arur 0

ದಿಲ್ಲಿಯಲ್ಲಿ National school of Drama ಪ್ರಾರಂಭವಾಗಿತ್ತು. ಮೂರು ಮಕ್ಕಳ ತಾಯಿ ಭಾರತಿಯವರಿಗೆ ಆ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಹಂಬಲ! ಪತಿಯ ಪ್ರೋತ್ಸಾಹವೂ ಇತ್ತು. ಮಕ್ಕಳ ಲಾಲನೆ- ಪಾಲನೆ ಯಾರಾರಿಗೋ ಹಂಚಿ, ಹೆಚ್ಚಿನ ಹೊಣೆ […]

No Image

ಅಪರೂಪದ ಅಭಿನೇತ್ರಿ ಭಾರತಿ ಹಾವನೂರ (೧೯೩೨-೨೦೧೭)

May 28, 2017 Sushama Arur 0

ನನ್ನ ಅರವತ್ತು ವರ್ಷಗಳ ಸ್ನೇಹಿತೆ, ಒಂಚೂರು ಗುರುವೂ ಆಗಿ, ತಮ್ಮ ವಿವಿಧ ಆಸಕ್ತಿಗಳಿಂದ ಅದೇಷ್ಟೋ ಜನರಿಗೆ ಆತ್ಮೀಯ ಸೂಚನೆ, ಸಲಹೆ, ಆತಿಥ್ಯಗಳನ್ನು ನಿರಾಳವಾಗಿ ನೀಡುತ್ತಿದ್ದ ಶ್ರೀಮತಿ ಭಾರತಿ ಹಾವನೂರರು ಇದ್ದಕ್ಕಿದ್ದಂತೆ ೬.೭.೨೦೧೭ರಂದು ಅಗಲಿದರು. ಆವರ […]

No Image

ಪಶು ಪಕ್ಷಿಗಳಲ್ಲಿ ಪರಿಸರ ಪ್ರಜ್ಞೆ- ಡಾ. ಕೃಷ್ಣಾನಂದ ಕಾಮತ

May 22, 2017 Sushama Arur 0

(ಕಾಮತರ ಪರಿಸರ ಪ್ರಜ್ಞೆ ಮಿಗಿಲಾಗಿತ್ತು. ಬುದ್ಧಿಶಾಲಿಯೆಂದು ಬೀಗುವ ಮಾನವನ ಸ್ವಾರ್ಥ ಕ್ರೌರ್ಯಗಳೊಂದಿಗೆ ಆತನ ಪರಿಸರ ಕುರಿತ ಅವನ ಅಜ್ಞಾನವನ್ನೂ ಈ ಕಿರಿ ಲೇಖನದಲ್ಲಿ ತೋರಿಸಿಕೊಟ್ಟಿದ್ದಾರೆ.ಬರಲಿರುವ ವಿನಾಶದ ಎಚ್ಚರಿಕೆಯ ಗಂಟೆಯೂ ಇಲ್ಲಿದೆ.) ಬೆಂಗಳೂರಿನ ಅಭಿನವ ಸಂಸ್ಥೆಯ […]