No Image

ಶ್ವಾನ ಸ್ನೇಹಿತರು

December 25, 2017 Kannada Team 0

ಮಾನವನ ಆಪ್ತಸ್ನೇಹಿತನೆಂದು ಶ್ವಾನವರ್ಗ ವಿಶ್ವದಾದ್ಯಂತ ಪರಿಚಿತವಿದೆ. ಅಂಧರಿಗೆ ದಾರಿ ತೋರಿಸುವಂತೆ, ಅಪರಾಧಿಗಳ ಪತ್ತೆಹಚ್ಚುವುದರಲ್ಲಿ ನಾಯಿಗಳ ಕೊಡುಗೆ ದೊಡ್ಡದು. ಮಿಶ್ರತಳಿಯ ಬಗೆ ಬಗೆಯ ನಾಯಿಗಳು ಮನೆಮನೆಗಳಲ್ಲಿ ಹಿರಿಕಿರಿಯರ ಜೊತೆಗಾರರಾಗಿ ಕುಟುಂಬದ ಸದಸ್ಯರಂತೆ ಪಾಲನೆ, ಪೋಷಣೆ, ಔಷಧೋಪಚಾರಕ್ಕೆ […]

No Image

ಕ್ಯಾಮರಾ ಕಣ್ಣಲ್ಲಿ ಭಾರತೀಯ ನಾರಿ

December 25, 2017 Kannada Team 0

ಹಿಂದೊಮ್ಮೆ ಜನರ ವೇಷ ಭೂಷಣಗಳಿಂದಲೇ ಜಾತಿ, ಧರ್ಮ, ಪಂಗಡ, ಪ್ರದೇಶಗಳನ್ನು ಕ್ಷಣಾರ್ಧದಲ್ಲಿ ಗುರುತಿಸಬಹುದಿತ್ತು. ಆದರೆ ಇಂದು ಸಕಲರೂ ಆತ್ಯಾಧುನಿಕರೆಂದು ಪರಿಗಣಿಸಲ್ಪಡಬೇಕೆಂದು ಹೆಚ್ಚೂಕಡಿಮೆ ಎಲ್ಲ ಪ್ರದೇಶದವರೂ ಸಮವಸ್ತ್ರದಂತೆ ಬಟ್ಟೆ ತೊಡಲಂರಂಭಿಸಿದ್ದಾರೆ. ವಯಸ್ಸು ಸೂಚಿಸುವ ಬಟ್ಟೆ ಧರಿಸುವ […]

No Image

ಸಂಗೀತ ಸರಸಿ; ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ- ಡಾ. ಲೀಲಾ. ಬಿ (ಭಾಗ ೧)

December 14, 2017 Sushama Arur 0

ಸಂಗೀತ ಸರಸಿ;ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ ಸಂಪಾದಕರು: ಡಾ. ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ಮತ್ತು ಡಾ. ಸುಷಮಾ ಅಶೋಕ ಆರೂರ್ (ನೇಸರು ತಿಂಗಳೋಲೆ, ನವೆಂಬರ್ ೨೦೧೭ ರಲ್ಲಿ ಬಂದ ಡಾ ಲೀಲಾ ಬಿ […]

No Image

ಸಂಗೀತ ಸರಸಿ;ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ- ಡಾ. ಲೀಲಾ. ಬಿ ( ಭಾಗ ೨ )

December 14, 2017 Sushama Arur 0

ಸಂಗೀತ ಸರಸಿ;ಪ್ರಕಾಶ ಬುರ್ಡೆ: ವ್ಯಕ್ತಿ ಮತ್ತವರ ಬರಹ ಸಂಪಾದಕರು: ಡಾ. ಜ್ಯೋತ್ಸ್ನಾ ಕೃಷ್ಣಾನಂದ ಕಾಮತ್ ಮತ್ತು ಡಾ. ಸುಷಮಾ ಅಶೋಕ ಆರೂರ್ ೧೮೬೦-೧೯೯೧ ರಲ್ಲಿ ಹೊರಬಂದ ಧ್ವನಿಮುದ್ರಿಕೆಗಳ ಬಗ್ಗೆ ಸುದೀರ್ಘವಾದ ಲೇಖನವಿದೆ. ಇದು ಅತ್ಯಂತ […]

No Image

ವಿಜಯನಗರದ ವೈಭವ ! ಹೊರಳು ನೋಟ ( ಕಾಮತರ ದೃಷ್ಟಿ ಕೋನ)

November 28, 2017 Sushama Arur 0

ನಿನ್ನೆ ಲ್ಯಾಬ್ ಮುಚ್ಚಿ ರಾತ್ರೆ ಮನೆಗೆ ಹಿಂದಿರುಗಿದಾಗ ನನ್ನ ಮೆಚ್ಚಿನ ವಿವಿಧಭಾರತಿ ಹಳೇ ಹಾಡುಗಳ ಕಾರ್ಯಕ್ರಮ ಮುಗಿದಿದ್ದರಿಂದ ರೇಡಿಯೋದಲ್ಲಿ ’A’ ಹಾಕಿದೆ.  A Forgotten Empire Remembered ಎಂಬ ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂದಿಸಿದ ಫೀಚರ್ […]

No Image

ವಿಜಯನಗರದ ಕನ್ನಡತಿಯರ ಸೀರೆ

November 25, 2017 Kannada Team 0

ಕರ್ನಾಟಕ ಶಾಸನಗಳು, ಕಾವ್ಯಗಳು ಹಾಗೂ ಇತರ ಗ್ರಂಥಗಳು ಶತಮಾನಗಳಿಂದ ಉಡುವ ಸೀರೆಗಳ ಕುರಿತು ಆಗೀಗ ಮಾಹಿತಿ ಕೊಡುವ ಕೃಪೆ ಮಾಡಿವೆ. ಆದರೆ ದುರ್ದೈವದಿಂದ ಅಂದಿನ ಕಲಾಕಾರರು ಇವನ್ನು ತಮ್ಮ ಕಲಾಕೃತಿಗಳಿಗಾಗಿ ಬಳಸಲೇ ಇಲ್ಲ! ಆದ್ದರಂದ […]

No Image

ಚರ್ಮ ವಾದ್ಯಗಳು

November 25, 2017 Kannada Team 0

ಇಂದಿನ ದಿನಗಳಲ್ಲಿ ಬಾಸ್ ಡ್ರಮ್, ಬೊಂಗೋ, ಟೆಂಬೋರಿನ್ ಕಬಾಕ ಮೊದಲಾದ ವಿದೇಶಿ ವಾದ್ಯಗಳು ಪರಿಚಿತವಾಗುತ್ತಿವೆ. ಆದರೆ ಬಗೆಬಗೆಯ ಹಾಡುಗಾರಿಕೆಗೆ ಸಹವಾದ್ಯಗಳಾಗಿ ಎಡೆಬಿಡದೆ ಬಳಸುತ್ತ ಬಂದ ಹಲವಾರು ನಮ್ಮದೇ ಆದ ವಾದ್ಯಗಳು ಅಷ್ಟೊಂದು ಪರಿಚಿತವಿರಲಾರವು. ಸಹಸ್ರಾರು […]

No Image

ಮಾಸ್ತಿಯವರನ್ನು ( ಕ್ಯಾಮರಾದಲ್ಲಿ ) ಹಿಡಿಯ ಹೋದಾಗ !

November 21, 2017 Sushama Arur 0

(ನಾನು  ಕೊಲಕೊತ್ತಾ ಆಕಾಶವಾಣಿಯಲ್ಲಿದ್ದಾಗ ಕೃಷ್ಣಾನಂದ ಕಾಮತರು ಬೆಂಗಳೂರಲ್ಲಿದ್ದರು.ಆಗ ಕೆಲವು ಸಾಹಿತಿಗಳನ್ನು ಅವರು ಕ್ಲಿಕ್ಕಿಸಿದ ೧೯೭೮-೮೦ ರ ಅವಧಿ ತುಂಬ ಮಹತ್ವದ್ದು. ಕೆ.ಎಸ್.ನರಸಿಂಹಸ್ವಾಮಿ , ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಬಿ.ಜಿ ಎಲ್ ಸ್ವಾಮಿ, ಗೊರೂರು ರಾಮಸ್ವಾಮಿ […]

No Image

” ಪೆರುವಿನ ಪವಿತ್ರ ಕಣಿವೆಯಲ್ಲಿ” ( ನೇಮಿಚಂದ್ರರ ಈ ಪುಸ್ತಕ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿಯ ಎರಡು ನುಡಿ)

November 19, 2017 Sushama Arur 0

” ಪೆರುವಿನ ಪವಿತ್ರ ಕಣಿವೆಯಲ್ಲಿ“ ( ನೇಮಿಚಂದ್ರರ ಈ ಪುಸ್ತಕ ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿಯ ಎರಡು ನುಡಿ) ನಯನ ಸಭಾಂಗಣ ಕನ್ನಡ ಭವನ ೧೩/೦೩/೨೦೦೪ ಸಾಯಂಕಾಲ ೫.೩೦ ಪ್ರಕಾಶಕರು- ನವಕರ್ನಾಟಕ ಪ್ರಕಾಶನ ಸಂಸ್ಥೆ                                                                   ಜ್ಯೋತ್ಸ್ನಾ […]

No Image

ಮ್ಯಾಡಂ ಭಿಕಾಜಿ ಕಾಮಾ (೧೮೬೧-೧೯೩೬)

November 18, 2017 Sushama Arur 0

“ಇದು ಇಂಡಿಯದ ಸ್ವಾತಂತ್ರ್ಯ ಪತಾಕೆ! ಇದಕ್ಕಾಗಿ ಪ್ರಾಣ ತೆತ್ತ ಎಳೆಯ ಭಾರತೀಯರ ರಕ್ತದಿಂದ ಪವಿತ್ರವಾಗಿದೆ! ಈ ಬಾವುಟದ ಹೆಸರಿನಲ್ಲಿ ಇಲ್ಲಿರುವ ಸ್ವಾತಂತ್ರ್ಯದೇವಿಯ ಆರಾಧಕರಿಗೆಲ್ಲಾ ವಿನಂತಿಸಿಕೊಳ್ಳುತ್ತೇನೆ-  ದಯವಿಟ್ಟು ಎದ್ದೇಳಿ! ಭಾರತ ಸ್ವಾತಂತ್ರ್ಯ ಬಾವುಟಕ್ಕೆ ಸೆಲ್ಯೂಟ್ ಮಾಡಿ! […]