ಕೃಷ್ಣಾನಂದ ಕಾಮತ, ಜ್ಯೋತ್ಸ್ನಾ ಕಾಮತ ಸಂಸ್ಮರಣೆ ಕಾರ್ಯಕ್ರಮ

ಆಶ್ರಯ: ಕೃಷ್ಣಾನಂದ ಕಾಮತ ಪ್ರತಿಷ್ಠಾನ, ಹೊನ್ನಾವರ

ಪ್ರಸ್ತಾವಿಕ ನುಡಿ ಮತ್ತು ಸ್ವಾಗತ: ವಿಕಾಸ ಕಾಮತ

ಮೊದಲ ಮಾತು: ವಿಶ್ವೇಶ್ವರ ಭಟ್

ಕೃಷ್ಣಾನಂದ ಕಾಮತರ ಪ್ರವಾಸ ಕಥನಗಳು: ಎಸ್‌ ದಿವಾಕರ್‌

ಜ್ಯೋತ್ಸ್ನಾ ಅವರ ಅನುಭವ ಕಥನಗಳು: ನೇಮಿಚಂದ್ರ

ಕಾಮತ ದಂಪತಿಗಳ ವ್ಯಕ್ತಿತ್ವ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಅವರ ಕೊಡುಗೆ: ಜಯಂತ ಕಾಯ್ಕಿಣಿ

ಕೃಷ್ಣಾನಂದ ಕಾಮತರ ಪರಿಸರ ಮತ್ತು ವೈಜ್ಞಾನಿಕ ಸಾಹಿತ್ಯ: ನಾಗೇಶ್‌ ಹೆಗಡೆ

ಜ್ಯೋತ್ಸ್ನಾ ಕಾಮತರೊಂದಿಗೆ ನನ್ನ ಕೆಲವು ನೆನಪುಗಳು: ಡಾ. ಎನ್‌. ಗಾಯತ್ರಿ

ಆಕಾಶವಾಣಿಯಲ್ಲಿ ಜ್ಯೋತ್ಸ್ನಾ ಕಾಮತ: ಹೊಗೊಪ್ಪಲು ಕೃಷ್ಣಮೂರ್ತಿ

ಕಾಮತ ದಂಪತಿಗಳು - ನಾನು ಕಂಡಂತೆ:ಡಾ.ಎಂ. ಭೈರೇಗೌಡ

ಕಾಮತ ದಂಪತಿಗಳ ಕೌಟುಂಬಿಕ ಸಂಬಂಧಗಳು: ಡಾ. ಸುಷ್ಮಾ ಆರೂರ್‌

ಅಧ್ಯಕ್ಷರ ಮಾತು: ಡಾ. ಶೇಷಾಶಾಸ್ತ್ರಿ

ನಿರೂಪಣೆ: ಬಿ.ಕೆ. ಸುಮತಿ

Table of Contents